ತುಂಬಿದ ಹೊಳೆ
ಸುಡುವ ಬೆಂಕಿ
ಮಿಂಚುವ ಕಣ್ಣು
ಕತ್ತಿಯ ನಾಲಗೆ
ಕುದಿಯುವ ರಕ್ತ
ಮಣಿಯದ ತೋಳು
ಚಿರತೆಯ ನಡೆ
ಹದ್ದಿನ ನೋಟ
ಒನಪು-ವಯ್ಯಾರ
ಆರ್ಭಟ-ಆವೇಶ
ಅಗಾಧ ಹಸಿವು
ಅಚಲ ವಿಶ್ವಾಸ
ಪುಟ್ಟ ಹೃದಯ
ದೊಡ್ಡ ಆಶೆ.
*****
ತುಂಬಿದ ಹೊಳೆ
ಸುಡುವ ಬೆಂಕಿ
ಮಿಂಚುವ ಕಣ್ಣು
ಕತ್ತಿಯ ನಾಲಗೆ
ಕುದಿಯುವ ರಕ್ತ
ಮಣಿಯದ ತೋಳು
ಚಿರತೆಯ ನಡೆ
ಹದ್ದಿನ ನೋಟ
ಒನಪು-ವಯ್ಯಾರ
ಆರ್ಭಟ-ಆವೇಶ
ಅಗಾಧ ಹಸಿವು
ಅಚಲ ವಿಶ್ವಾಸ
ಪುಟ್ಟ ಹೃದಯ
ದೊಡ್ಡ ಆಶೆ.
*****
ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…
ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…
ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…
ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…
‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…